Saturday, January 23, 2021

R Vishwanathan With Sri Anil Kumble, Indian Cricketer 2011 ಶ್ರೀ ಅನಿಲ್ ಕುಂಬ್ಳೆಯವರೊಂದಿಗೆ

 
ಭಾರತೀಯ ಕ್ರಿಕೆಟ್ ತಂಡದ ಪ್ರಖ್ಯಾತ ಕ್ರಿಕೆಟಿಗರೂ, ತಂಡದ ಮಾಜಿ ನಾಯಕರೂ ಆದ ಶ್ರೀ ಅನಿಲ್ ಕುಂಬ್ಳೆ ರವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ 2011 ರ ನವೆಂಬರ್ 1 ರಂದು ತುಮಕೂರು ನಗರಕ್ಕೆ ಭೇಟಿ ಕೊಟ್ಟಿದ್ದರು. ಆಗ ತುಮಕೂರಿನ ಎಸ್.ಎಸ್.ಐ.ಟಿ.ಯ ಅತಿಥಿಗೃಹದಲ್ಲಿ ನಡೆದಿದ್ದ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. 
ಆ ಸಭೆಯಲ್ಲಿ ಸರ್ವಶ್ರೀ ಜಿ.ಬಿ. ಜ್ಯೋತಿಗಣೇಶ್, ಜಿ.ಎಸ್.ಸೋಮಶೇಖರ್, ಟಿ.ಬಿ.ಪ್ರಶಾಂತ್, ಆರೋಕ್ಯಸ್ವಾಮಿ, ಸತೀಶ್ ಚಂದ್ರ, ಬಿ.ಜಿ.ಶ್ರೀನಿವಾಸರಾವ್ ಮೊದಲಾದ ಗಣ್ಯರುಗಳು ಪಾಲ್ಗೊಂಡಿದ್ದರು.










 

No comments:

Post a Comment