Sunday, March 21, 2021

R Vishwanathan with Sri R V Deshapande, Former Minister

 ಶ್ರೀ ದೇಶಪಾಂಡೆಯವರ ಜೊತೆಯಲ್ಲಿ

*****************************
ನಾಡಿನ ಹಿರಿಯ ರಾಜಕಾರಣಿಗಳಲ್ಲೊಬ್ಬರಾದ ಹಾಗೂ ಮಾಜಿ ಸಚಿವರೂ ಹಾಲಿ ಶಾಸಕರೂ ಆಗಿರುವ ಸನ್ಮಾನ್ಯ ಶ್ರೀ ಆರ್.ವಿ.ದೇಶಪಾಂಡೆಯವರನ್ನು ಭೇಟಿಯಾಗುವ ಸದವಕಾಶ ಇಂದು (ದಿ.21-03-2021, ಭಾನುವಾರ) ಬೆಳಗ್ಗೆ ನನಗೊದಗಿತು.
ನಮ್ಮ ತುಮಕೂರಿನ ಜಯನಗರದಲ್ಲಿರುವ ವಿಪ್ರಭವನದಲ್ಲಿ ನಡೆದ ಸಮಾರಂಭಕ್ಕೆ ಶ್ರೀ ದೇಶಪಾಂಡೆಯವರು ಆಹ್ವಾನಿತರಾಗಿದ್ದರು. ಆಗ ವೇದಿಕೆಯಲ್ಲೇ ಅವರೊಡನೆ ಮಾತನಾಡುವ ಅವಕಾಶ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷರಾದ ಶ್ರೀ ಎನ್.ಆರ್.ನಾಗರಾಜರಾವ್ ರವರ ಮೂಲಕ ಲಭಿಸಿತು. ಈ ಸಮಾರಂಭದಲ್ಲಿ ನನಗೆ ಪರಿಚಿತರೂ, ಆತ್ಮೀಯರೂ ಆದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಲಿಯ ಅಧ್ಯಕ್ಷರಾದ ಶ್ರೀ ಎಚ್.ಎಸ್.ಸಚ್ಚಿದಾನಂದ ಮೂರ್ತಿರವರು, ಮಂಡಲಿಯ ನಿರ್ದೇಶಕರಾದ ಶ್ರೀ ರಂಗವಿಠಲರವರು, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ ಮಾಜಿ ಅಧ್ಯಕ್ಷರಾದ ಶ್ರೀ ಅಸಗೋಡು ಜಯಸಿಂಹರವರು ಮತ್ತಿತರ ಪ್ರಮುಖ ಗಣ್ಯರ ಭೇಟಿಯೂ ಆದುದು ಸಂತೋಷವನ್ನುಂಟುಮಾಡಿತು.
with former minister of karnataka Sri R V Deshapande


R Vishwanathan Tumkur with Sri R V Deshapande, Former Minister



R Vishwanathan Tumkur with Sri R V Deshapande, Former Minister


No comments:

Post a Comment